ಸರಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ
ಕೊಪ್ಪಳ 05: ತಾಲೂಕಿನ ಬಹದ್ದೂರಬಂಡಿ ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಈ ಸಮಯದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಯೋಗಾನಂದ ಲೇಬಗೇರಿ, ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಮಂಜುನಾಥ ಕುರಿ, ಗ್ರಾ.ಪಂ.ಸದಸ್ಯರಾದ ಮಹಮ್ಮದರಫಿ, ಎಸ್.ಡಿ.ಎಂ.ಸಿಯ ಸದಸ್ಯರಾದ ರಾಜಾಸಾಬ ಹಾದರಮಗ್ಗಿ, ದರಿಯಾಸಾಬ ಕಾತರಕಿ, ಸಿ.ಆರ್.ಪಿ.ಹನುಮಂತಪ್ಪ ಕುರಿ, ಮುಖ್ಯೋಪಾಧ್ಯಾಯರಾದ ಬೀರ್ಪ ಅಂಡಗಿ, ಶಿಕ್ಷಕರಾದ ಭಾರತಿ ಹವಳೆ, ಜ್ಯೋತಿಲಕ್ಷ್ಮೀ, ಭಾರತಿ ಉಪಾಧ್ಯಾಯ, ಪೂರ್ಣಿಮಾ ತುಪ್ಪದ, ಗಂಗಮ್ಮ ಕಪ್ಪರಶೆಟ್ಟಿ, ಮಮತಾ.ಬಿ.ಕೆ.ಎಂ., ಹನುಮಂತವ್ವ, ಗೀತಾ ಕುರಿ, ನಗ್ಮಾ, ಹನುಮಂತಪ್ಪ, ರಾಜಾಹುಸೇನ, ಜಲಜಾಕ್ಷಿ, ವೀಣಾ ಮುಂತಾದವರು ಹಾಜರಿದ್ದರು.