ಜನ್ಮ ದಿನಾಂಕ ಅರಿಯದವರ ಆಚರಣೆಯ ಕಾರ್ಯಕ್ರಮ

Celebration program for those who do not know their date of birth

ಜನ್ಮ ದಿನಾಂಕ ಅರಿಯದವರ ಆಚರಣೆಯ ಕಾರ್ಯಕ್ರಮ  

ಮುಂಡಗೋಡ 03 : ಅದಿಜಾಂಭವ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಜನ್ಮ ದಿನಾಂಕ ಅರಿಯದವರ ದಿನಾಚರಣೆ ಆಚರಿಸಲಾಯಿತು. ಟಿಬೇಟಿನ್ ಬೌದ್ಧ ಮಠದ ಪರಮ ಪೂಜ್ಯ ಜಂಪಾ ಲಮಾ ರವರು ಕೇಕ್ ಕತ್ತರಿಸುವ ಮೂಲಕ  ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ಈ ವೇಳೆಯಲ್ಲಿ ಅಧ್ಯಕ್ಷತೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ಎಸ್‌. ಪಕ್ಕೀರ​‍್ಪ ಮುಂಡಗೋಡ. ಜಿಲ್ಲಾ ಸಂಘಟನಾ ಸಂಚಾಲಕರಾದ  ಹನಮಂತ ಕಟ್ಟಿಮನಿ, ಹುಲಗಪ್ಪ ಭೋವಿವಡ್ಡರ, ಲಕ್ಷಮಣ್ಣ ವೈ. ಭೋವಿವಡ್ಡರ. ಸಂಗೀತಾ ಗೌತಮ ವಾಗಮೋರೆ. ಎನ್‌. ಎಚ್‌. ಮಂಜುನಾಥ. ನಿಂಗಪ್ಪ ಹುನಗುಂದ ಹಾಗೂ ಉಪಸ್ಥಿತರಿದ್ದರು