ಜನ್ಮ ದಿನಾಂಕ ಅರಿಯದವರ ಆಚರಣೆಯ ಕಾರ್ಯಕ್ರಮ
ಮುಂಡಗೋಡ 03 : ಅದಿಜಾಂಭವ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಜನ್ಮ ದಿನಾಂಕ ಅರಿಯದವರ ದಿನಾಚರಣೆ ಆಚರಿಸಲಾಯಿತು. ಟಿಬೇಟಿನ್ ಬೌದ್ಧ ಮಠದ ಪರಮ ಪೂಜ್ಯ ಜಂಪಾ ಲಮಾ ರವರು ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ಈ ವೇಳೆಯಲ್ಲಿ ಅಧ್ಯಕ್ಷತೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ಎಸ್. ಪಕ್ಕೀರ್ಪ ಮುಂಡಗೋಡ. ಜಿಲ್ಲಾ ಸಂಘಟನಾ ಸಂಚಾಲಕರಾದ ಹನಮಂತ ಕಟ್ಟಿಮನಿ, ಹುಲಗಪ್ಪ ಭೋವಿವಡ್ಡರ, ಲಕ್ಷಮಣ್ಣ ವೈ. ಭೋವಿವಡ್ಡರ. ಸಂಗೀತಾ ಗೌತಮ ವಾಗಮೋರೆ. ಎನ್. ಎಚ್. ಮಂಜುನಾಥ. ನಿಂಗಪ್ಪ ಹುನಗುಂದ ಹಾಗೂ ಉಪಸ್ಥಿತರಿದ್ದರು