ಡಾ. ಎನ್ ಮೂರ್ತಿ ಸಮಿತಿ ಯಿಂದ ಸಂವಿಧಾನ ಸಮರ​‍್ಣ ದಿನಾಚರಣೆ

ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ

ಡಾ. ಎನ್ ಮೂರ್ತಿ ಸಮಿತಿ ಯಿಂದ ಸಂವಿಧಾನ ಸಮರ​‍್ಣ ದಿನಾಚರಣೆ

ಬಳ್ಳಾರಿ 26: ಬಳ್ಳಾರಿ ನಗರದಲ್ಲಿರುವ ಫಸ್ಟ್‌ ಗೇಟ್ ಹತ್ತಿರ ಇರುವ ಡಾಽಽ ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ  ಬಳ್ಳಾರಿ ಜಿಲ್ಲೆ ಹಾಗೂ ನಗರ ಘಟಕದ ವತಿಯಿಂದ ನವೆಂಬರ್ 26 ಸಂವಿಧಾನ ಸಮರಾ​‍್ಣ ದಿನದ ಅಂಗವಾಗಿ ಬಾಬಾ ಸಾಹೇಬ್ ಡಾಽಽ ಬಿ.ಆರ್‌.ಅಂಬೇಡ್ಕರ್ ರವರ ಪುತ್ಥಳಿಗೆ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಶ್ರೀನಿವಾಸ್ ಭಂಡಾರಿ ರವರು ಪುಷ್ಪ ಮಾಲಾರೆ​‍್ಣ ಮಾಡುವುರ ಮೂಲಕ ಗೌರವಿಸಲಿಸಿದರು.  

ನಂತರದಲ್ಲಿ ಮಾತನಾಡಿ ಭಾರತ ಸಂವಿಧಾನವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದೆ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ನೀಡಿದೆ ಮತ್ತು ಸರ್ವರಿಗೂ ಮೂಲಭೂತ ಹಕ್ಕುಗಳ ಕರ್ತವ್ಯಗಳನ್ನು ನೀಡಿದೆ ಎಂದುರು. ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಎನ್‌.ಕೆ.ಹೆಚ್ ಬಸವರಾಜ್ , ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಸ್ ಕುಮಾರ್ ಸ್ವಾಮಿ ಭಂಡಾರಿ, ಉಪಾಧ್ಯಕ್ಷರುಗಳಾದ ಮೋಹನ್ ರಾಮ್ , ಹರಿವಾಣ ಮಲ್ಲಿಕಾರ್ಜುನ , ಮಲ್ಲೇಶ್ , ಉದಯ್ ಕುಮಾರ್, ನಗರಾಧ್ಯಕ್ಷರಾದ ಷಣ್ಮುಖ , ಪ್ರಧಾನ ಕಾರ್ಯದರ್ಶಿಗಳಾದ ಲಕ್ಷ್ಮಣ ಎಸ್ ಭಂಡಾರಿ , ಕಾರ್ಯಾಧ್ಯಕ್ಷರಾದ ಹೆಚ್‌.ಹುಲಿರಾಜ್ , ಹಾಗೂ ಶಿವಕುಮಾರ್ , ಪರಶುರಾಮ್ , ಕರ್ನಾಟಕ ಏಕೀಕರಣ ಸೇನಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಪಿ ಶೇಖರ್, ಚಿಗುರು ಕಲಾತಂಡದ ಅಧ್ಯಕ್ಷರಾದ ಎಸ್‌.ಎಂಹುಲುಗಪ್ಪ , ಖಾದರ್ ಬಾಷ , ಇನ್ನು ಹಲವಾರು ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.