ಕರವೇ ತಾಲೂಕಾಧ್ಯಕ್ಷರಾಗಿ ಗೌಸುಸಾಬ ಕಲಾವಂತ ನೇಮಕ Gaususaba Kalavanta appointed as Karave Taluka President
Lokadrshan Daily
4/5/25, 8:18 AM ಪ್ರಕಟಿಸಲಾಗಿದೆ
Gaususaba Kalavanta appointed as Karave Taluka President
ಕರವೇ ತಾಲೂಕಾಧ್ಯಕ್ಷರಾಗಿ ಗೌಸುಸಾಬ ಕಲಾವಂತ ನೇಮಕ
ಶಿರಹಟ್ಟಿ 13: ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ)ಗದಗ ಜಿಲ್ಲಾ ಅಧ್ಯಕ್ಷರಾದ ವೆಂಕಟೇಶ್ ರಾಮಪ್ಪ ಬೇಲೂರ ಇವರು ಶಿರಹಟ್ಟಿ ತಾಲೂಕಾ ಕರವೇ ಅಧ್ಯಕ್ಷರನ್ನಾಗಿ ಗೌಸುಸಾಬ ಕಲಾವಂತ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.