ಹನುಮ ಜಯಂತಿಯ ಪ್ರಯುಕ್ತ ಹನುಮ ಮಾಲಾ ದಾರಿಗಳಿಂದ ಇರುಮುಡಿ ಪೂಜೆ

Hanuman Jayanti: Worshipping Lord Hanuman through the paths of Hanuman Mala

ಹನುಮ ಜಯಂತಿಯ ಪ್ರಯುಕ್ತ ಹನುಮ  ಇರುಮುಡಿ ಪೂಜೆ

ಕುಕುನೂರ 11: ಪಟ್ಟಣದ ದ್ಯಾಂಪೂರ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ಹನುಮ ಜಯಂತಿಯ ಪ್ರಯುಕ್ತ ಹನುಮ ಮಾಲಾ ದಾರಿಗಳಿಂದ ಸತತವಾಗಿ 10ನೇ ವರ್ಷದ ಇರುಮುಡಿ ಪೂಜೆ ಮತ್ತು ಅನ್ನ ಸಂತರೆ​‍್ಣ ಕಾರ್ಯಕ್ರಮ ದಿ: 10 ಗುರುವಾರದಂದು ನೆರವೇರಿಸಲಾಯಿತು. 

  ಹನುಮ ಮಾಲಾಧಾರಿ ಬಸವರಾಜು ಉಮಚಗಿ ಮಾತನಾಡಿ ದಿ: 12  ರಂದು ನೆರವೇರಲಿರುವ ಹನುಮ ಜಯಂತಿಯ ಆಚರಣೆಗೆ ಕುಕನೂರು ಪಟ್ಟಣದಿಂದ 18 ಜನ ಯುವಕರು ಹನುಮ ಮಾಲಾದಾರಿಗಳಿಗೆ ಇರುಮುಡಿ ಪೂಜೆಯನ್ನು ಬೆಳಗ್ಗೆ  ಸಮರ​‍್ಿಸಿ  ನಂತರ ಮಧ್ಯಾಹ್ನ ಒಂದು ಗಂಟೆಗೆ ಅನ್ನ ಸಂತರೆ​‍್ಣ ನೆರವೇರಿಸಲಾಯಿತು.  

ನಾಡಿನ ಸಕಲ ಜೀವರಾಶಿಗಳು ಹಾಗೂ ನಾಡಿನ ಜನರೆಲ್ಲ ಮತ್ತು ರೈತರಿಗೆ ಮಳೆ ಬೆಳೆ   ಸುಭಿಕ್ಷವಾಗಿರಲಿ  ಎಂದು ಹನುಮ ಮಾಲಾಧಾರಿಗಳು ಪೂಜೆಯನ್ನು ಸಮರ​‍್ಿಸಿ ಸಂಕಲ್ಪವನ್ನು ನೆರವೇರಿಸಿದರು.  

ಈ ಸಂದರ್ಭದಲ್ಲಿಮಹೇಶ್ ಈಬೇರಿ, ವೀರೇಶ ಮಡಿವಾಳರ, ರುದ್ರಯ್ಯ ಬಂಡಿ, ರಮೇಶ ಹೂಗಾರ್, ವೆಂಕಟೇಶ್ ಹುನಗುಂದ, ಶರಣ ಅಸಲಿ, ಶಂಕರ ಈಬೇರಿ, ಹನುಮಂತ ಗೊರಲೆಕೊಪ್ಪ, ವೀರೇಶ್ ಕುಕನೂರ, ವಿದ್ಯಾನಂದ ಗೌಡ್ರು, ಮಲ್ಲಪ್ಪ ಹಟ್ಟಿ, ಪರಶುರಾಮ, ಆನಂದ, ಈರ​‍್ಪ, ಈರಣ್ಣ ಉಮಚಗಿ, ಪವನ ಹೆರಗುಪ್ಪಿ, ಮಲಗಾರಿಗಳ ಕುಟುಂಬದವರು, ದ್ಯಾಂಪೂರ ಗ್ರಾಮದ ಗುರು ಹಿರಿಯರು ಯುವಕರು ಇತರರು ಇದ್ದರು.