ಶಾಸಕ ಕೃಷ್ಣನಾಯ್ಕ ಜನ್ಮದಿನ : ರೋಗಿಗಳಿಗೆ ಹಣ್ಣು ಹಂಪಲ ವಿತರಣೆ
ಹೂವಿನಹಡಗಲಿ 03: ಶಾಸಕರಾದ ಕೃಷ್ಣನಾಯಕ್ ಹುಟ್ಟು ಹಬ್ಬದ ಪ್ರಯುಕ್ತ ಕೃಷ್ಣನಾಯಕ ಅಭಿಮಾನಿ ಬಳಗದಿಂದ ಸೋಮವಾರ ಪಟ್ಟಣದ ಸಾರ್ವಜನಿಕ ಅಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಲಾಯಿತು. ಈ ವೇಳೆ ಅಭಿಮಾನಿ ಬಳಗದ ಯಲಗಚ್ಚಿನ ಪ್ರಕಾಶ. ಭಾಷಾ.ಶಿವಕುಮಾರ ಪತ್ರಿಮಠ. ವಿ.ಬಿ.ಶಿವಾನಂದ. ಸಂತೋಷ. ಎಸ್.ಎಂ.ಜಾನ್ ಇದ್ದರು.