ಪಂಚ ಕಲ್ಯಾಣ ಪ್ರತಿಷ್ಠಾ ಪತ್ರಿಕಾ ಗೋಷ್ಟಿ
ಯಮಕನಮರಡಿ 31 : ಸಮೀಪದ ಖಾನಾಪುರ ಗ್ರಾಮದ 1008 ಭಗವಾನ್ ಪಾರ್ಶ್ವನಾಥ ತಿರ್ಥಂಕರರ ಪಂಚ ಕಲ್ಯಾಣ ಪ್ರತಿಷ್ಠಾನ ಮಹೋತ್ಸವದ ಪೂರ್ವಭಾವಿ ಸಭೆಯನ್ನು ದಿ.29 ರಂದು ಗ್ರಾಮದ ಜೈನ ಮಂದಿರದಲ್ಲಿ ಕರೆಯಲಾಗಿದ್ದು ಸಭೆಯಲ್ಲಿ ಜೈನ ಸಮಾಜದ ಮುಖಂಡರು ಹಾಗೂ ದೇವಸ್ಥಾನದ ಅಧ್ಯಕ್ಷರು ಉಪಾಧ್ಯಕ್ಷರು ಸರ್ವಸದ್ಯಸರು ಉಪಸ್ಥಿತರಿದ್ದು ಸೋಮವಾರ ದಿ. 3 ರಂದು ಪ್ರಾರಂಭವಾಗುವ ಕಾರ್ಯಕ್ರಮ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ರವಿವಾರ ದಿ 9 ರವರೇಗೆ ನಡೆಯುವ ಎಲ್ಲ ಕಾರ್ಯಕ್ರಮ ಕುರಿತು ಆಡಳಿತ ಮಂಡಳಿಯವರು ಪತ್ರಿಕಾ ಗೋಷ್ಠಿಯಲ್ಲಿ ಸವಿಸ್ಥಾರವಾಗಿ ಮಾಹಿತಿ ನಿಡಿ ಎಲ್ಲ ಪತ್ರಕರ್ತರು ಕಾರ್ಯಕ್ರಮಕ್ಕೆ ಸಹಕಾರ ನಿಡಬೆಕೆಂದು ಸಲಹೆ ನಿಡಿದರು.