ಧಾರವಾಡ 29 : ಅಧ್ಯಕ್ಷ ಸ್ಥಾನಕ್ಕೆ ಅಶ್ವಿನಿ ಹಡಪದ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅಶ್ವಿನಿ ಹಡಪದ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಯಾಗಿದ್ದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ ಘೋಷಿಸಿದರು.
ಸಹಾಯಕ ನಿರ್ದೇಶಕ ಗೀರೀಶ ಕೋರಿ, ಗ್ರಾ.ಪಂ. ಉಪಾಧ್ಯಕ್ಷ ಭಾಸ್ಕರ ಬಡಿಗೇರ, ಸದಸ್ಯರಾದ ಶಂಭನಗೌಡ ಪಾಟೀಲ, ಮಂಜುನಾಥಗೌಡ ಪಾಟೀಲ, ಸಂತೋಷ ಸಾವಳಗಿ, ಲಕ್ಷಿ-್ಮ ಹರಿಜನ, ನಿಂಗಪ್ಪ ವಾಘ, ಹಿರಿಯರಾದ ಸುರೇಶ ಪಾಟೀಲ, ನಾಗನಗೌಡ ಧಾರವಾಡ, ಈರನಗೌಡ ಪಾಟೀಲ, ಗಾಮಣ್ಣ ಅಂಬಲಿ, ಶಿವಪ್ಪ ಮಾನಿ, ಬಸಯ್ಯ ಹಿರೇಮಠ, ಮಡಿವಾಳಪ್ಪ ಕೆಳಗಡೆ, ಫಕೀರ್ಪ ಮಾನೋಜಿ, ಅಭಿವೃದ್ಧಿ ಅಧಿಕಾರಿ ಆರ್.ಆರ್.ಪಾಟೀಲ, ಕಾರ್ಯದರ್ಶಿ ಶೇಖಪ್ಪ ಮರಿತಮ್ಮನವರ ಮತ್ತು ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು.