ಸವದತ್ತಿ 09 : ದಿನಾಂಕಃ 05-06-2025 ರಂದು ನ್ಯಾಯಾಧೀಶರ ವಸತಿ ಗೃಹದ ಆವರಣ ಸವದತ್ತಿಯಲ್ಲಿ "ವಿಶ್ವ ಪರಿಸರ ದಿನಾಚರಣೆ" ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನುಸೆ ?ವಾಸಮಿತಿಯ ಅಧ್ಯಕ್ಷರಾದ. ಸಿದ್ದರಾಮರವರು ಸಸಿಗೆ ನೀರೆರೆಯುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತದೆ ಈ ಕಾರ್ಯಕ್ರಮ ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮತ್ತು ಕ್ರಮವನ್ನು ಉತ್ತೇಜಿಸುತ್ತದೆ. ಹಾಗೂ ಗಿಡಗಳನ್ನು ನೆಡುವ ಮೂಲಕ, ಮರುಬಳಕೆಯ ಕಾರ್ಯಕ್ರಮಗಳ ಮೂಲಕ , ಪ್ಲಾಸ್ಟಿಕ ಬಳಕೆಯನ್ನು ಕಡಿಮೆ ಮಾಡುವ ಶಪಥಮಾಡುವ ಮೂಲಕ ಈ ದಿನವನ್ನು ಆಚರಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಭಾಷಣ ಮಾಡಿದ ಗೌರವಾನ್ವಿತ ಪ್ರ,ಧಾನ ದಿವಾಣಿ ನ್ಯಾಯಾಧೀಶರು ಹಾಗೂ ಜೆ.ಎಂ.ಎಫ್.ಸಿ ಹಾಗೂ ತಾಲೂಕಾ ಕಾನೂನುಸೆವಾ ಸಮಿತಿಯ ಸದಸ್ಯಕಾರ್ಯದರ್ಶಿಯಾದ. ಸಿದ್ರಾಮರೆಡ್ಡಿರವರುಮಾತನಾಡಿವಿಶ್ವಪರಿಸರದಿನವುಪ್ರಕೃತಿಯೊಂದಿಗೆಸಾಮರಸ್ಯದಿಂದಬದುಕಲುಮತ್ತುಜಾಗತಿಕತಾಪಮಾನಏರಿಕೆಯವಿರುದ್ದಹೊರಾಡುವ ಅಗತ್ಯವನ್ನುನಮಗೆ ಕಲಿಸುತ್ತದೆ. ಈ ದಿನದಂದು ನಾವೆಲ್ಲರೂ ನಮ್ಮ ಭೂಮಿಯನ್ನು ರಕ್ಷಿಸುತ್ತೇವೆ. ನಮ್ಮ ಭವಿಷ್ಯದ ಜನಾಂಗಕ್ಕಾಗಿ ಆರೋಗ್ಯಕರಭೂಮಿಯನ್ನುರೂಪಿಸುತ್ತೇವೆಎಂದುಪ್ರತಿಜ್ಞೆಮಾಡೋಣಎಂದುಹೇಳಿದರು.
zರ್ಯಕ್ರಮದಲ್ಲಿವಲಯಅರಣ್ಯಾಧಿಕಾರಿಗಳಾದಸಂಜೀವಸನ್ಸುದ್ದಿ, ನ್ಯಾಯವಾದಿಗಳಸಂಘದಉಪಾಧ್ಯಕ್ಷರಾದಎಮ್.ಎಸ್. ಹುಬ್ಬಳ್ಳಿ, ಮಹಿಳಾಪ್ರತಿನಿಧಿನ್ಯಾಯವಾದಿಗಳಾದಎಸ್.ವಾಯ್.ಶಿಬಾರಗಟ್ಟಿ,,ನ್ಯಾಯವಾದಿಗಳಾದಬಿ.ವಿ.ಮಲಗೌಡರ, ಎನ್.ಎಸ್.ನಾಯ್ಕರ, ಎಸ್.ಎಸ್.ತುರಮರಿ, ಬಿ.ಸಿ.ಪಟ್ಟಣಶೆಟ್ಟಿ, ಎಮ್.ಎನ್.ಪಾಟೀಲ, ಪಿ.ಎಮ್.ಉಪ್ಪಾರಇತರರುಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿನ್ಯಾಯವಾದಿಗಳಸಂಘದಕಾರ್ಯದರ್ಶಿಯಾದಎಸ್.ಎಸ್.ಕಾಳಪ್ಪನವರರವರುಸ್ವಾಗತಿಸಿ, ನಿರೂಪಿಸಿ, ವಂದಿಸಿದರು.