ಶಿವಶರಣ ಶ್ರೀ ಮಡಿವಾಳ ಮಾಚಿದೇವರ ಜ0ುಂತಿ ಆಚರಣೆ

Shivsharan Shri Madiwal Machideva's birthday celebration

ಶಿವಶರಣ ಶ್ರೀ ಮಡಿವಾಳ ಮಾಚಿದೇವರ ಜ0ುಂತಿ ಆಚರಣೆ

ಗದಗ 01:  ವಾ0ುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ0ು, ಕೇಂದ್ರ ಕಛೇರಿ, ಹುಬ್ಬಳ್ಳಿ0ುಲ್ಲಿ ಶಿವ ಶರಣ ಶ್ರೀ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿಸುವದರ ಮೂಲಕ ಜ0ುಂತಿ0ುನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.  

ಶಿವಶರಣ ಶ್ರೀ ಮಡಿವಾಳ ಮಾಚಿದೇವರ ಕುರಿತು ಮುಖ್ಯ ಸಂಚಾರ ವ್ಯವಸ್ಥಾಪಕರಾದ ವಿವೇಕಾನಂದ ವಿಶ್ವಜ್ಞ ರವರು ಮಾತನಾಡಿ, ಶಿವಶರಣ ಶ್ರೀ ಮಡಿವಾಳ ಮಾಚಿದೇವರ 12 ನೇ ಶತಮಾನದಲ್ಲಿ ಮೇಲು-ಕೀಳು ಹಾಗೂ ಮೂಡನಂಭಿಕೆಗಳನ್ನು ದಿಕ್ಕರಿಸಿ ಸಮಾಜಕ್ಕೆ ಸಮಾನತೆ0ು ಸಂದೇಶವನ್ನು ನೀಡಿದ್ದಾರೆ ಮತ್ತು ಅವರ ಜೀವನ ಸಂದೇಶಗಳನ್ನು ಅರಿತು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯವಿದೆ ಎಂದು ತಿಳಿಸಿದರು. 

ಕಾ0ುರ್ಕ್ರಮದಲ್ಲಿ ಇಲಾಖಾ ಮುಖ್ಯಸ್ಥರಾದ ಪಿ ವೈ ನಾ0ುಕ, ಶ್ರೀಮತಿ ವಿಜ0ುಶ್ರೀ ನರಗುಂದ, ಪ್ರಸನ್ ಕುಮಾರ ಬಾಲಾನಾ0ುಕ್, ಶ್ರೀಮತಿ ಮಾಲತಿ.ಎಸ್‌.ಎಸ್, ಶ್ರೀನಾಥ.ಜಿ, ಶ್ರೀಮತಿ ಜಗದಂಬಾ ಕೊಪರ್ಡೆ ಹಾಗೂ ಅಧಿಕಾರಿಗಳಾದ ಎಂ.ಬಿ. ಕಪಲಿ, ಹನುಮೇಗೌಡರ, ನವೀನಕುಮಾರ ತಿಪ್ಪಾ ಹಾಗೂ ಕೇಂದ್ರ ಕಛೇರಿ0ು ಇನ್ನಿತರ ಅಧಿಕಾರಿಗಳು/ಸಿಬ್ಬಂದಿಗಳು ಉಪಸ್ಥಿತರಿದ್ದರು ಮತ್ತು ವಿರೂಪಾಕ್ಷ ಕಟ್ಟಿಮನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾ0ುರ್ಕ್ರಮ  ನಿರೂಪಿಸಿದರು.