ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರಿಂದ ಜಿಲ್ಲಾಧಿಕಾರಿ ಕಛೇರಿ ಛಲೋ
ಕೊಪ್ಪಳ 19: ಸಿಐಟಿಯು ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು, ಮಾಲಿ ಕಾರ್ಮಿಕರು, ಬಿಸಿಊಟ ನೌಕರರು ತಮ್ಮ ಹಲವಾರು ಬೇಡಿಕೆಗಳಿಗಾಗಿ ತಾಲೂಕ ಕ್ರೀಡಾಂಗಣದಿಂದ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ನೇತೃತ್ವವನ್ನು ಸಿ ಐ ಟಿ ಯು ಕಾರ್ಯದರ್ಶಿಯಾದ ಕಾಸಿಂ ಸರ್ದಾರ್ ಜಿಲ್ಲಾಧ್ಯಕ್ಷರಾದ ನಿರುಪಾದಿ ಬೆಣಕಲ್ ಲಕ್ಷ್ಮೀದೇವಿ ಸೋನಾರ್ ಮಂಜುನಾಥ್ ಡಿಗ್ಗಿ, ಶಿವನಗೌಡ, ಅನ್ನಪೂರ್ಣ ಅಲಿಮಾ ಗಂಗಮ್ಮ ದುರ್ಗಮ್ಮ ಹನುಮೇಶ ನಿಲೋಗಲ್ ಇಸ್ಮೈಲ್ ಮಂಜಪ್ಪ ಶಿವಾನಂದ ಬಾರಕೇರ ತಾಜುದ್ದೀನ್ ವಾಸಿಂ ಸಿದ್ನೆ ಕೊಪ್ಪ ಕೃಷ್ಣಪ್ಪ ನಾಯಕ್ ರಮೇಶ್ ಹಮಿದಾಬಿ ಶಿವಪುರ