ಕಟ್ಟಡ ಕಾರ್ಮಿಕರಿಗೆ ಮೂಲಭೂತ ಸೌಲಭ ಕಲ್ಪಿಸಲು ಮನವಿ
ಕಂಪ್ಲಿ 04: ಕಟ್ಟಡ ಕಾರ್ಮಿಕರಿಗೆ ಬದುಕನ್ನು ರಕ್ಷಿಸಿ ಜೊತೆಗೆ ಸರ್ಕಾರದ ಸೌಲಭ್ಯಒದಗಿಸಲು ಮುಂದಾಗಬೇಕುಎಂದುಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಮಾಹಾಂತೇಶ ಹೇಳಿದರು. ಪಟ್ಟಣದ ಸೋಮಪ್ಪದೇವಸ್ಥಾನಆವರಣದಲ್ಲಿಕರ್ನಾಟಕರಾಜ್ಯಕಟ್ಟಡ ಮತ್ತುಇತರೆಕಾರ್ಮಿಕರ ಪೇಡರೇಷನ್ಕಂಪ್ಲಿತಾಲೂಕು ಸಮಿತಿಯಿಂದ ಏರ್ಾಡಿಸಿದ ಕಟ್ಟಡಕಾರ್ಮಿಕರನಮ್ಮೋಂದಿಗೆ ತಿಳಿದು ಕೈ ಜೋಡಿಸಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ.ಕಾರ್ಮಿಕರಅವಿರತ ಹೋರಾಟವೇತ್ಯಾಗ ಬಲಿದಾನಗಳಿಂದ ಪ್ರತ್ಯೇಕಕಾಯ್ದೆಜಾರಿಯಾಯಿತುಕಾರ್ಮಿಕರಇಲ್ಲದೆ ಕಟ್ಟಡಗಳು ನಿರ್ಮಾಣವಾಗುವುದಿಲ್ಲ 2ವರ್ಷದಿಂದ ಧನ ಸಹಾಯವಿಲ್ಲ ಸರ್ಕಾರ ಸೌಲಭ್ಯದಿಂದ ವಂಚಿತರಾಗಿದ್ದಾರೆಕಂಪ್ಲಿಯಲ್ಲಿ 4ವುರ್ಷದಿಂದ ಕಾರ್ಮಿಕರಕಚೇರಿಯಿಂದಶೈಕ್ಷಣಿಕ, ಮದುವೆ ಸ್ವಾಭಾವಿಕ ಮರಣಅಂತ್ಯಕ್ರೀಯೆ. ಮತ್ತು ವೈದ್ಯಕೀಯಾ ವೆಚ್ಚ ಹೆರಿಗೆ ಸೌಲಭ್ಯ ಬಾಂಡ್ ಹಣ ಮಂಜೂರುಆದೇಶ ಪತ್ರಯಾವುದೇ ಬ್ಯಾಂಕ್ಖಾತೆಗೆಜಮಇಲ್ಲನಿವೇಶನ ಇಲ್ಲಯಾವುದೇ ಸೌಲಭ್ಯ ಒದಗಿಸಿಲ್ಲ ಅಸಂಘಟಿತಕಾಮೀಕರಾಗಿದ್ದು ಬದುಕು ನೇಡೆಸುತ್ತಿರುವು ನೋವಿನ ಸಂಗತಿಯಾಗಿದೆ ಸರ್ಕಾರಕಟ್ಟಡಕಾರ್ಮಿಕರಬಾಕಿ ಇರುವ ಸೌಲಭ್ಯಇತ್ಯರ್ಥಪಡಿಸುವ ಮೂಲಕ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು ಕರ್ನಾಟಕರಾಜ್ಯಕಟ್ಟಡ ಮತ್ತುಇತರೆಕಾರ್ಮಿಕರ ಫೆಡರೇಷನ್ಜಿಲ್ಲಾಧ್ಯಕ್ಷಜೆ.ಸತ್ಯಬಾಬು ಮಾತನಾಡಿಕಾರ್ಮಿಕರಿಗೆವಿದ್ಯಾಭ್ಯಾಸದಿಂದ ವಂಚಿತರಾಗಿದ್ದುಅವರಿಗೆ ಸ್ವಂತ ನಿವೇಶನ ಇಲ್ಲದೆ ಸಮಾಜದಲ್ಲಿಅತ್ಯಂತ ಸಾಮಾಜಿಕವಾಗಿ ತುಳಿತಕೇ ಒಳಗಾಗಿದ್ದು ಸರ್ಕಾರ ಶೀಘ್ರದಲ್ಲಿ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕುಎಂದು ಒತ್ತಾಯಿಸಿದರು ಕಟ್ಟಡಕಾರ್ಮಿಕರ ಸಮಾವೇಶ ಮರವಣಿಗೆಉದ್ಘವಗಣಪತಿ ಪ್ರಮುಖರಸ್ತೆ ಮೂಲಕ ಸೋಮಪ್ಪದೇವಸ್ಥಾನದಲ್ಲಿ ಸಮಾವೇಶಗೊಂಡಿತುಕರ್ನಾಟಕರಾಜ್ಯಕಟ್ಟಡ ಮತ್ತುಇತರೆಕಾರ್ಮಿಕರ ಫೆಡರೇಷನ್ನೂತನಕಂಪ್ಲಿತಾಲೂಕುಅಧ್ಯಕ್ಷಐ ಹೊನ್ನೂರಸಾಬ್ಗೌರವಧ್ಯಕ್ಷ ಬಂಡಿ ಬಸವರಾಜ ಪ್ರಾಧಾನ ಕಾರ್ಯದರ್ಶಿ,ಆರ್ ನಾಗರಾಜಖಜಾಂಚಿ ವಿ ದೇವಣ್ಣ ಮಹಿಳಾ ಕಟ್ಟಡಕಾರ್ಮಿಕರಾದಎಚ್ ಹೊನ್ನಮ್ಮ ಸರಸ್ವತಿ ಸುವರ್ಣಮ್ಮಆಂಜಿನಮ್ಮ ಲಕ್ಷಮ್ಮಕರ್ನಾಟಕರಾಜ್ಯಕಟ್ಟಡ ಮತ್ತುಇತರೆಕಾರ್ಮಿಕರ ಫೆಡರೇಷನ್ಸದಸ್ಯರಿದ್ದರು.