ಚಿಕ್ಕೋಡಿ: ಸಮೀಪದ ಧುಳಗನವಾಡಿ ಸದ್ಗುರು ಶರಣರ ಕಲಾ ಸೇವಾಮಂಡಳ ಆಶ್ರಯದಲ್ಲಿ ಇತ್ತಿಚಿಗೆ ಜರುಗಿದ 105ನೇ ಸುವಿಚಾರ ಚಿಂತನಗೋಷ್ಟಿ ಭಜನಾ ಕಾರ್ಯಕ್ರಮದಲ್ಲಿ ಶ್ರೀ ರಾಮಾನಂದ ಸ್ವಾಮಿಗಳು ಯರನಾಳ ಇವರು ಕುಂಗೋಳಿಯ ಭಜನಾ ಸಣ್ಣಾಟ ಕಲಾವಿದ ಶ್ರೀ ಮಾರುತಿ ಕೇದಾರಿ ಕಮತೆ ಇವರಿಗೆ ಶಾಲು ಹೊದಿಸಿ ಸ್ಮರಣಿಕೆ ಫಲಪುಷ್ಟನೀಡಿ ಗೌರವಿಸಿದರು ಕಾರ್ಯಕ್ರಮದಲ್ಲಿ ಶಂಕರಾನಂದ ಸ್ವಾಮಿಗಳು ಕೇದಾರಲಿಂಗ ಶರಣರು ಮಾತೋಶ್ರೀ ಸಾವಿತ್ರಿ ವಿಜಯನಗರೆ ಭರತ ಕಲಾಚಂದ್ರ ಅಪ್ಪಾಸಾಹೇಬ ಖೋತ ಉಪಸ್ಥಿತರಿದ್ದರು.