ಸಂಬರಗಿ 27: ಶೀನಾಳ ಗ್ರಾಮದಲ್ಲಿ ವಿಠ್ಠಲ ರುಕ್ಮೀಣಿ ಮಂದಿರದಲ್ಲಿ ಜೂನ 1 ರಿಂದು 9ರವರಿಗೆತುಕಾರಾಮ ಗಾಥಾ ಪಾರಾಯಣ ಅಖಂಡ ಹರಿನಾಮ ಸಪ್ತಾಹ ಸಮಾರಂಭವನ್ನು ಆಯೋಜಿಸಲಾಗಿದೆ. ಪ್ರತಿದಿನ ಕಾಕಡ ಭಜನಾ ಪಾರಾಯಣ ಗಾಥಾ ಭಜನಾ ನಾಮಜಪ ಹರಿಪಾಠ ಕೀರ್ತನ ಜಾಗರ ದೇವುಕರ ಸಂಪ್ರದಾಯ ಭಜನಿ ಸರಣಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಜೂನ್1 , ಭಾನುವಾರ ಬೆಳಿಗ್ಗೆ 10 ಗಂಟೆಗೆ ಪೂಜೆ ಇಲ್ಲದೆ ಹ ಭ ಪಿ ಸಂತ ಮಹೇಶ್ ಪ್ರತಾಪ್ ಪಾಟೀಲ್ ಅವರಿಂದಪ್ರತಿದಿನ ಬೆಳಗ್ಗೆ ತುಕಾರಾಂ ಗಾಥಾ ವಾಚನ, ಸಂಜೆ ಕೀರ್ತನೆ ಕಾರ್ಯಕ್ರಮ, ಮೊದಲ ದಿನ ಸಂತ ಹೆ ಭ ಪ .ಬಾಬಾಸಾಹೇಬ ಮೋರೆ ತಂಗಡಿ ಮಹಾರಾಜರ ಕೀರ್ತನೆ, ಜೂನ್2 ಸೋಮವಾರ, ಹ ಭ.ಪಿ.ಅಪ್ಪಾಸಾಹೇಬ ಪವಾರ ಮಹಾರಾಜರ ಇಚಲಕರಂಜಿ, ಮಂಗಳವಾರ ,3 ಹ ಭ ಪ..ಮಂಗೇಶ್ ಬಂಡೋಪಂತ ಮಹಾರಾಜ ಸೋಲಾಪೂರ ,ಬುಧವಾರ, ಜೂ.4 ಹಭಪ .ಶ್ರೀಕಾಂತ್ ತೋರವೆ ಗುರೂಜಿ ಮಹಾರಾಜ್ ಕೀರ್ತನೆ, ಬೆಡ್ಗ, ಜೂನ್5, ಹಭಪ.ಶ್ರೀಗುರು ಕಾನ್ಹೋಬ ಮಹಾರಾಜ್ ದೇಹುಕರ ಮಹಾರಾಜ್ ಶ್ರಿ ಕ್ಷೆತ್ರ ಪಂಢರಪುರ, ಜೂನ್ ,6 ಹಭಪ .ಹನುಮಂತ್ ಮಹಾರಾಜ್ ಎ ಕೂಂಡಿ ಕೀರ್ತನೆ, , ಜೂನ್7 ಹಭಪ .ಪೂರ್ಣಾನಂದ್ ಕಾಜವೇ ಮಹಾರಾಜ ಕೋಂಗನೋಳಿ, ಜೂನ್.8 ಹಭಪ ಪಾಂಡುರಂಗ. ಮಾಣೆ ್ ಗಾರಅಖೋಲಾ , ಸೋಮವಾರ, ಜೂನ್9, ದಿಂಡಿ ಸಮಾರೋಪ ಸಮಾರಂಭ, ಹೆ ಭ ಪ. ಶ್ರೀ ನಾರಾಯಣ ಮಹಾರಾಜರ ಕೀರ್ತನೆ ತಂಗಡಿ
ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯ ಮಹಾನ್ ಸಂತರಿಂದ ಬೆಳಿಗ್ಗೆ ಮತ್ತು ಸಂಜೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದ್ದರೂ, ಈ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಸಂಘಟಕರು ವಿನಂತಿಸಿದ್ದಾರೆ.